ಸಚ್ಚಿದಾನಂದ ವಾತ್ಸಾಯನ
ಸಚ್ಚಿದಾನಂದ ವಾತ್ಸಾಯನ(7 ಮಾರ್ಚಿ 1911 – 4 ಎಪ್ರಿಲ್ 1987) "ಆಜ್ನೇಯ" ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದ ಹಿಂದಿ ಕವಿ,ಬರಹಗಾರ.ಇವರಿಗೆ ೧೯೭೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿದೆ.ಇವರು ಉತ್ತರಪ್ರದೇಶದ ದೇವೊರಾ ಜಿಲ್ಲೆಯ ಕುಶಿನಗರ ಎಂಬಲ್ಲಿ ಜನಿಸಿದರು.
ಸಚ್ಚಿದಾನಂದ ಹಿರಾನಂದ ವಾತ್ಯಾಯನ ಅಥವಾ ಆಜ್ಞೇಯ' सच्चिदानन्द हीरानन्द वात्स्यायन 'अज्ञेय' | |
---|---|
ಜನನ | 7 ಮಾರ್ಚ್ 1911 ಕುಶಿನಗರ ಗ್ರಾಮ, ದೇವೋರಿಯ ಜಿಲ್ಲೆ, ಉತ್ತರ ಪ್ರದೇಶ, British India |
ಮರಣ | 4 ಏಪ್ರಿಲ್ 1987 ನವ ದೆಹಲಿ, ಭಾರತ | (ವಯಸ್ಸು 76)
ವೃತ್ತಿ | ಕ್ರಾಂತಿಕಾರಿ, ಬರಹಗಾರ, ಕಾದಂಬರಿಕಾರ, ಪತ್ರಕರ್ತ, ಸಂಚಾರಿ |
ರಾಷ್ಟ್ರೀಯತೆ | ಭಾರತೀಯ |
ಪ್ರಮುಖ ಪ್ರಶಸ್ತಿ(ಗಳು) | 1964: ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1978: ಜ್ಞಾನಪೀಠ ಪ್ರಶಸ್ತಿ 1983: Golden Wreath Award ಭಾರತಭಾರತಿ ಪ್ರಶಸ್ತಿ |
ಬಾಳ ಸಂಗಾತಿ | ಕಪಿಲಾ ವತ್ಸಾಯನ |
ಬಾಹ್ಯ ಸಂಪರ್ಕಗಳು
- Agyeya at Gadya Kosh (Online Encyclopedia of Hindi Literature)
- Poems of Sachchidananda Hirananda Vatsyayan at Kavita Kosh
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.