ತಾರಾಶಂಕರ ಬಂದೋಪಾಧ್ಯಾಯ

ತಾರಾಶಂಕರ ಬಂಡೋಪಾಧ್ಯಾಯ ಬಂಗಾಳಿ ಭಾಷೆಯ ಕಾದಂಬರಿಕಾರ.ಇವರಿಗೆ ೧೯೬೬ರ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇವರು ಬಂಗಾಲಿ ಭಾಷೆಯಲ್ಲಿ ಸುಮಾರು ೬೫ ಕಾದಂಬರಿಗಳಲ್ಲದೆ ಹಲವಾರು ಕಥೆ,ನಾಟಕ ಮುಂತಾದವುಗಳನ್ನು ರಚಿಸಿದ್ದಾರೆ.ಇವರಿಗೆ ರವೀಂದ್ರ ಪುರಸ್ಕಾರ,ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಜತೆಗೆ ಪದ್ಮ ಭೂಷಣ ಪ್ರಶಸ್ತಿ ಕೂಡಾ ದೊರೆತಿದೆ.

Tarasankar Bandyopadhyay
তারাশঙ্কর বন্দ্যোপাধ্যায়
ಚಿತ್ರ:BandyopadhyayTarashankar.jpg
ಜನನ24 July 1898
Labhpur, Birbhum district, ಬಂಗಾಲ, British India
ಮರಣ14 September 1971
ಕಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ
ವೃತ್ತಿಕಾದಂಬರಿಕಾರ
ಪ್ರಮುಖ ಪ್ರಶಸ್ತಿ(ಗಳು)ರವೀಂದ್ರ ಪುರಸ್ಕಾರ
ಸಾಹಿತ್ಯ ಆಕಾಡೆಮಿ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ಪದ್ಮ ಭೂಷಣ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.