ತಾರಾಶಂಕರ ಬಂದೋಪಾಧ್ಯಾಯ
ತಾರಾಶಂಕರ ಬಂಡೋಪಾಧ್ಯಾಯ ಬಂಗಾಳಿ ಭಾಷೆಯ ಕಾದಂಬರಿಕಾರ.ಇವರಿಗೆ ೧೯೬೬ರ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇವರು ಬಂಗಾಲಿ ಭಾಷೆಯಲ್ಲಿ ಸುಮಾರು ೬೫ ಕಾದಂಬರಿಗಳಲ್ಲದೆ ಹಲವಾರು ಕಥೆ,ನಾಟಕ ಮುಂತಾದವುಗಳನ್ನು ರಚಿಸಿದ್ದಾರೆ.ಇವರಿಗೆ ರವೀಂದ್ರ ಪುರಸ್ಕಾರ,ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಜತೆಗೆ ಪದ್ಮ ಭೂಷಣ ಪ್ರಶಸ್ತಿ ಕೂಡಾ ದೊರೆತಿದೆ.
Tarasankar Bandyopadhyay তারাশঙ্কর বন্দ্যোপাধ্যায় | |
---|---|
ಜನನ | 24 July 1898 Labhpur, Birbhum district, ಬಂಗಾಲ, British India |
ಮರಣ | 14 September 1971 ಕಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ |
ವೃತ್ತಿ | ಕಾದಂಬರಿಕಾರ |
ಪ್ರಮುಖ ಪ್ರಶಸ್ತಿ(ಗಳು) | ರವೀಂದ್ರ ಪುರಸ್ಕಾರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ ಪದ್ಮ ಭೂಷಣ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.