ಕುರ್ರಾತುಲೈನ್ ಹೈದರ್

ಕುರ್ರಾತುಲೈನ್ ಹೈದರ್ (ಜನವರಿ 20, 1928 –ಆಗಸ್ಟ್ 21, 2007) ಪ್ರಸಿದ್ಧ ಉರ್ದು ಲೇಖಕಿ.ಇವರು ಕಾದಂಬರಿಕಾರರು,ಸಣ್ನ ಕಥೆಗಾರರು,ಪತ್ರಕರ್ತರು.ಇವರು ಉರ್ದು ಬಾಷೆಯ ಪ್ರಭಾವಿ ಲೇಖಕರು. ಇವರ ೪ನೆಯ ಶತಮಾನದಿಂದ ಭಾರತ ವಿಭಜನೆಯವರೆಗಿನ ಕಥಾವಸ್ತುವನ್ನೊಳಗೊಂದ ಕಾದಂಬರಿ "ಆಗ್‍ಕ ದರಿಯಾ" ಬಹಳ ಪ್ರಸಿದ್ಧವಾಗಿದೆ[1][2] .ಇವರಿಗೆ ೧೯೬೭ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,೧೯೮೯ರಲ್ಲಿ ಜ್ಞಾನಪೀಠ ಪ್ರಶಸ್ತಿ[3],೧೯೯೪ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್[4] ,೨೦೦೫ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತಿದೆ.

ಕುರ್ರಾತುಲೈನ್ ಹೈದರ್.
ಜನನ20 ಜನವರಿ 1928
ಅಲಿಗಡ್, ಉತ್ತರ ಪ್ರದೇಶ, ಭಾರತ
ಮರಣ21 ಆಗಸ್ಟ್ 2007(2007-08-21) (ವಯಸ್ಸು 79)
ನೊಯಿಡಾ, ಭಾರತ
ಕಾವ್ಯನಾಮಐನೀ ಅಪ
ವೃತ್ತಿಬರಹಗಾರ್ತಿ
ರಾಷ್ಟ್ರೀಯತೆಭಾರತೀಯಳು
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಲಕ್ನೋ ವಿಶ್ವವಿದ್ಯಾಲಯ
ಪ್ರಕಾರ/ಶೈಲಿnovelist & short story writer
ಪ್ರಮುಖ ಕೆಲಸ(ಗಳು)ಆಗ್ ಕಾ ದರಿಯಾ (River of Fire) (1959)

ಉಲ್ಲೇಖಗಳು

  1. "Qurratulain Hyder, 1927-". Library of Congress. Italic or bold markup not allowed in: |publisher= (help)
  2. Jnanpith, p. 42
  3. "Jnanpith Laureates Official listings". Jnanpith Website.
  4. "Conferment of Sahitya Akademi Fellowship". Official listings, Sahitya Akademi website.

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.