ಹಾವೇರಿ (ಲೋಕ ಸಭೆ ಚುನಾವಣಾ ಕ್ಷೇತ್ರ)
ಹಾವೇರಿ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರವೆಂದು ಕರೆಯಲ್ಪಡುತ್ತಿತ್ತು. ಇದು ೧೯೭೭ರಲ್ಲಿ ಆಸ್ತಿತ್ವಕ್ಕೆ ಬಂದಿತು.೨೦೦೯ರಲ್ಲಿ ನಡೆದ ಚುನಾವಣೆಯಲ್ಲಿ ಶಿವಕುಮಾರ್ ಚನ್ನಬಸಪ್ಪನವರು ಮೊದಲ ಸಂಸದ ಸದಸ್ಯರಾಗಿ ಆಯ್ಕೆಯಾಗಿದ್ದರು.

map
ಸಂಸತ್ ಸದಸ್ಯರು
- ೧೯೭೭ - ಫಕ್ರುದ್ದಿನ್ ಸಾಬ್ ಹುಸೇನಸಾಬ್ ಮುಜಾಹೀದ್
- ೧೯೭೭ - ಫಕ್ರುದ್ದಿನ್ ಸಾಬ್ ಹುಸೇನಸಾಬ್ ಮುಜಾಹೀದ್
- ೧೯೮೦ - ಫಕ್ರುದ್ದಿನ್ ಸಾಬ್ ಹುಸೇನಸಾಬ್ ಮುಜಾಹೀದ್
- ೧೯೮೪ - ಅಜೀಜ್ ಸೇಠ್
- ೧೯೮೯ - ಬಿ. ಎಂ. ಮುಜಾಹೀದ್
- ೧೯೯೧ - ಬಿ. ಎಂ. ಮುಜಾಹೀದ್
- ೧೯೯೬ - ಪ್ರೊ. ಐ. ಜಿ. ಸನದಿ
- ೧೯೯೮ - ಬಿ. ಎಂ. ಮೆಣಸಿನಕಾಯಿ
- ೧೯೯೯ - ಪ್ರೊ. ಐ. ಜಿ. ಸನದಿ
- ೨೦೦೪ - ಮಂಜುನಾಥ್ ಕುನ್ನೂರ್
- ೨೦೦೯ - ಶಿವಕುಮಾರ್ ಚನ್ನಬಸಪ್ಪ ಉದಾಸಿ, ಭಾರತೀಯ ಜನತಾ ಪಕ್ಷ
- ೨೦೧೪ - ಶಿವಕುಮಾರ್ ಚನ್ನಬಸಪ್ಪ ಉದಾಸಿ, ಭಾರತೀಯ ಜನತಾ ಪಕ್ಷ
- ೨೦೧೯ - ಶಿವಕುಮಾರ್ ಚನ್ನಬಸಪ್ಪ ಉದಾಸಿ, ಭಾರತೀಯ ಜನತಾ ಪಕ್ಷ
ಉಲ್ಲೇಖಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.