ದೇಶಬಂಧು ಚಿತ್ತರಂಜನ ದಾಸ್
ಚಿತ್ತರಂಜನ ದಾಸ್(ನವೆಂಬರ್ ೨೫, ೧೮೭೦ - ಜೂನ್ ೧೬, ೧೯೨೫) ಅವರನ್ನು ಭಾರತದ ಜನತೆ ಪ್ರೀತಿಯಿಂದ ದೇಶಬಂಧು ಎಂದು ಕರೆದರು. ಸ್ವಾತಂತ್ರ ಚಳುವಳಿಯ ಪ್ರಮುಖರಲ್ಲಿ ಪ್ರಮುಖರಾದ ಇವರು ವೃತ್ತಿಯಿಂದ ವಕೀಲರಾಗಿದ್ದರು.
ಚಿತ್ತರಂಜನ್ ದಾಸ್ | |
---|---|
ಚಿತ್ತರಂಜನ್ ದಾಸ್ | |
ಜನನ | 5 ನವೆಂಬರ್ 1870 |
ನಿಧನ | 16 ಜೂನ್ 1925 | (ವಯಸ್ಸು 55)
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ವಕೀಲರು |
Known for | ಭಾರತ ಸ್ವಾತಂತ್ರ್ಯ ಹೋರಾಟ ದಲ್ಲಿ ಪ್ರಮುಖರು |
Title | ದೇಶಭಂದು |
Political party | Indian National Congress |
Movement | Anushilan Samiti Indian Independence movement |
ತಂದೆ ತಾಯಿ | Bhuban Mohan Das |

ದೇಶಬಂಧು ಚಿತ್ತರಂಜನ ದಾಸ್
ಇಂಗ್ಲೆಂಡಿನಲ್ಲಿ ಕಾನೂನನ್ನು ಅಭ್ಯಾಸ ಮಾಡಿದ ಇವರು ೧೯೦೯ರಲ್ಲಿ ನೆಡೆದ 'ಆಲಿಪುರ ಸ್ಪೋಟದಲ್ಲಿ' ಶ್ರೀ ಅರವಿಂದ ಘೋಷ್ ಅವರನ್ನು ನ್ಯಾಯಾಂಗದ ಆರೋಪದಿಂದ ಮುಕ್ತಗೊಳಿಸಿದರು.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.