ಖುದೀರಾಂ ಬೋಸ್
ಖುದೀರಾಂ ಬೋಸ್(ಡಿಸೆಂಬರ್ ೩, ೧೮೮೯ – ?) ವಂದೇ ಮಾತರಂ ಎಂಬ ಮಂತ್ರವನ್ನು ದ್ವನಿಸುತ್ತಲೇ, ಭಾರತವನ್ನಾಳುತ್ತಿದ್ದ ಬ್ರಿಟಿಷರ ಮೇಲೆ ಬಾಂಬ್ ಧಾಳಿ ನೆಡೆಸಿದ ಕ್ರಾಂತಿಕಾರಿ. ಹದಿನಾರನೇ ವಯಸ್ಸಿನ್ನಲ್ಲೇ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ವೀರ ಬಾಲಕ ಖುದೀರಾಮ್ ಹತ್ತೊಂಬತ್ತನೇ ವಯಸ್ಸಿಗೆ ಹುತಾತ್ಮನಾದ, ಆಗ ಅವನ ಕೈಯಲ್ಲಿ ಭಗವದ್ಗೀತೆ ಮತ್ತು ತುಟಿಗಳಲ್ಲಿ ವಂದೇ ಮಾತರಂ ರಾರಾಜಿಸುತ್ತಿದ್ದವು.[1]

ಖುದೀರಾಂ ಬೋಸ್
Kshudiram Bose | |
---|---|
![]() Kshudiram Bose | |
ಜನನ | 03 ಡಿಸೆಂಬರ್ 1889 Habibpur, Midnapore District, Bengal Presidency, British India |
ನಿಧನ | 11 ಆಗಸ್ಟ್ 1908 | (ವಯಸ್ಸು 18)
ರಾಷ್ಟ್ರೀಯತೆ | ಭಾರತೀಯ |
Known for | ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರ |
ಬಂಕಿಮ ಚಂದ್ರರ ಆನಂದ ಮಠ ಮತ್ತು ವಂದೇಮಾತರಂ ಇವನ ಮೇಲೆ ಪ್ರಭಾವ ಬೀರಿದ ಕೃತಿಗಳು.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.