ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳೂರು ವಿಶ್ವವಿದ್ಯಾನಿಲಯವು ಮಂಗಳೂರಿನಲ್ಲಿದೆ. ಇದರ ಧ್ಯೇಯ ವಾಕ್ಯ "ಜ್ಞಾನವೇ ಬೆಳಕು". ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶವನ್ನು ಹೊಂದಿದೆ. ದಕ್ಷಿಣ ಕನ್ನಡ, ಕೊಡಗು ಹಾಗು ಉಡುಪಿ ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ.
ಮಂಗಳೂರು ವಿಶ್ವವಿದ್ಯಾನಿಲಯ | |
---|---|
![]() - | |
ಸ್ಥಾಪನೆ | ೧೯೮೦ |
ಪ್ರಕಾರ | ಸಾರ್ವಜನಿಕ |
ಕುಲಪತಿಗಳು | ಶ್ರೀ ವಜುಭಾಯಿ ರೂಡಭಾಯಿ ವಾಲ.(ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ) |
ಉಪಕುಲಪತಿಗಳು | 'ಪ್ರೊ.ಪಿ.ಸುಬ್ರಹ್ಮಣ್ಯ.ಯಡಪಡಿತ್ತಾಯ |
ಆವರಣ | ಗ್ರಾಮಾಂತರ |
ಅಂತರ್ಜಾಲ ತಾಣ | www.mangaloreuniversity.ac.in |
![]() |
ಹಿನ್ನೆಲೆ
ಮೊದಲು ಇದು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿತ್ತು .1980 ರಲ್ಲಿ ಸ್ವತಂತ್ರ ವಿಶ್ವವಿದ್ಯಾಲಯವಾಯಿತು.
ಕ್ಯಾಂಪಸ್/ಆವರಣ
೬೫೦ ಎಕರೆ ಪ್ರದೇಶದಲ್ಲಿ ವಿಸ್ತಾರವನ್ನು ಹೊಂದಿದೆ. ಸುಂದರವಾದ ಹುಲ್ಲುಹಾಸಿನ ಆವರಣ.
ಸಂಯೋಜಿತ ಕಾಲೇಜುಗಳು
- ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ, ಮಂಗಳೂರು
- ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ
- ಸ್ನಾತಕೋತ್ತರ ಅಧ್ಯಯನ ಕೇಂದ್ರ ಚಿಕ್ಕಅಳುವಾರ ಕುಶಾಲನಗರ ಕೊಡಗು.
- ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು
ಕುಲಪತಿಗಳಾಗಿದ್ದ ಕಾಲ/ವರ್ಷ | ಕುಲಪತಿಗಳ ಹೆಸರು | ವಿಭಾಗ | ಅವಧಿ |
---|---|---|---|
೧೯೮೦-೧೯೮೫ | ಪ್ರೊ. ಬಿ. ಶೇಖ್ ಅಲಿ | ಇತಿಹಾಸ | ೫ |
೧೯೮೫-೧೯೮೯ | ಪ್ರೊ.ಶಫಿಯುಲ್ಲಾ | ಸಸ್ಯಶಾಸ್ತ್ರ | ೪ |
೧೯೮೯-೧೯೯೫ | ಪ್ರೊ.ಎಂ.ಐ ಸವದತ್ತಿ | ಭೌತಶಾಸ್ತ್ರ | ೬ |
೧೯೯೫-೨೦೦೧ | ಪ್ರೊ.ಎಸ್. ಗೋಪಾಲ | ಭೌತಶಾಸ್ತ್ರ | ೬ |
೨೦೦೧-೨೦೦೫ | ಪ್ರೊ.ಬಿ. ಹನುಮಯ್ಯ[1] | ರಸಾಯನ ಶಾಸ್ತ್ರ | ೪ |
೨೦೦೫-೨೦೦೬ | ಪ್ರೊ.ತಿಮ್ಮೇಗೌಡ[2] | ರಸಾಯನಶಾಸ್ತ್ರ | ೩ ತಿಂಗಳು (acting, three months) |
೨೦೦೬-೨೦೧೦ | ಪ್ರೊ.ಕೆ.ಎಂ.ಕಾವೇರಪ್ಪ[3] | ಸಸ್ಯಶಾಸ್ತ್ರ | ೪ |
೨೦೧೦ | ಪ್ರೊ.ಕೆ.ಕೆ.ಆಚಾರ್ಯ | ಭೌತಶಾಸ್ತ್ರ | ೨ ತಿಂಗಳು (acting, two months) |
೨೦೧೦-೨೦೧೪ | ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ[4] | ಭೌತಶಾಸ್ತ್ರ | ೪ |
೨೦೧೪ | ಪ್ರೊ.ಕೆ.ಭೈರಪ್ಪ | ಭೌತಶಾಸ್ತ್ರ | ೪ |
೨೦೧೮ | ಡಾ.ಕಿಶೋರ್ ಕುಮಾರ್. ಸಿ.ಕೆ. | ದೈಹಿಕ ಶಿಕ್ಷಣ | ೬ ತಿಂಗಳು (ಹಂಗಾಮಿ) |
೨೦೧೮ | ಡಾ. ಈಶ್ವರ ಪಿ. | ೬ ತಿಂಗಳು (ಹಂಗಾಮಿ) | |
೨೦೧೮ | ಡಾ.ಕಿಶೋರಿ ನಾಯಕ್ | ಆಂಗ್ಲ ಭಾಷೆ | ೬ ತಿಂಗಳು (ಹಂಗಾಮಿ) |
೨೦೧೯ | ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ[5] | ವಾಣಿಜ್ಯ | ಜೂನ್ ೩ ರಿಂದ |
ವಿಭಾಗಗಳು
- ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳಗಂಗೋತ್ರಿ.
ಹೊರಗಿನ ಸಂಪರ್ಕಗಳು
![]() |
ವಿಕಿಮೀಡಿಯ ಕಣಜದಲ್ಲಿ Mangalore University ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
- "Hanumaiah is new Mangalore varsity V-C". The Times of India. 29 October 2001.
- "Thimme Gowda is acting VC". The Hindu. 30 October 2005.
- "K.M. Kaveriappa appointed Executive Director of Higher Education Council". The Hindu. 1 November 2010.
- "Prof T C Shivashankara Murthy Appointed Vice Chancellor of Mangalore University". daijiworld.com. Daijiworld News Network. 2 March 2010.
- .P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.