ಶ್ರುತಿ ಸೇರಿದಾಗ
ಶೃತಿ ಸೇರಿದಾಗ ಚಿತ್ರವು ೧೯೮೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್ ನಾಯಕನಾಗಿ ಮಾದವಿ ಮತ್ತು ಗೀತ ನಾಯಕಿಗಳಾಗಿ ನಟಿಸಿದ್ದಾರೆ.
ಶ್ರುತಿ ಸೇರಿದಾಗ | |
---|---|
ಶ್ರುತಿ ಸೇರಿದಾಗ | |
ನಿರ್ದೇಶನ | ಚಿ.ದತ್ತರಾಜ್ |
ನಿರ್ಮಾಪಕ | ರಾಘವೇಂದ್ರ ರಾಜ್ ಕುಮಾರ್ |
ಸಂಭಾಷಣೆ | ಚಿ.ಉದಯಶಂಕರ್ |
ಪಾತ್ರವರ್ಗ | ಡಾ.ರಾಜ್ಕುಮಾರ್ ಮಾಧವಿ, ಗೀತಾ ಪಂಡರೀಬಾಯಿ, ಬಾಲಕೃಷ್ಣ,ಸದಾಶಿವ ಬ್ರಹ್ಮಾವರ |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ವಿ.ಕೆ.ಕಣ್ಣನ್ |
ಬಿಡುಗಡೆಯಾಗಿದ್ದು | ೧೯೮೭ |
ಚಿತ್ರ ನಿರ್ಮಾಣ ಸಂಸ್ಥೆ | ನಿಖಿಲೇಶ್ವರೀ ಸಿನಿ ಕಂಬೈನ್ಸ್ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ಡಾ.ರಾಜ್ಕುಮಾರ್, ವಾಣಿ ಜಯರಾಂ |
ಚಿತ್ರದಲ್ಲಿ ನಟಿಸಿರುವವರು
- ರಾಜ್ ಕುಮಾರ್
- ಮಾದವಿ
- ಗೀತ
- ಕಿ.ಎಸ್.ಅಶ್ವತ್
- ಬಾಲಕೃಷ್ಣ
- ತೂಗುದೀಪ ಶ್ರಿನಿವಾಸ್
- ಎಂ.ಎಸ್.ಉಮೇಶ್
- ಪಂಡರಿ ಭಾಯಿ
- ಸದಾಶಿವ ಬ್ರಹ್ಮಾವರ
ಚಿತ್ರದ ಹಾಡುಗಳು
- ನಗಲಾರದೆ ಅಳಲಾರದೆ - ರಾಜ್ ಕುಮಾರ್
- ಶ್ರತಿ ಸೇರಿದಾಗ - ರಾಜ್ ಕುಮಾರ್, ಎಸ್.ಜಾನಕಿ
- ಬೊಂಬೆ ಆಟವಯ್ಯ - ರಾಜ್ ಕುಮಾರ್, ವಾಣಿ ಜೈರಾಮ್
- ರಾಗ ಜೀವನ ರಾಗ - ರಾಜ್ ಕುಮಾರ್, ವಾಣಿ ಜೈರಾಮ್
- ಕನಸಲ್ಲಿ ಬಂದವನಾರೆ - ಎಸ್.ಜಾನಕಿ
- ಹೊನ್ನಿನ ತೆರಿನಲ್ಲಿ - ಎಸ್.ಜಾನಕಿ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.