ಕೆ.ಎನ್.ಸಾಳುಂಕೆ

ಶ್ರೀ ಕೇದಾರನಾಥ ಸಾಳುಂಕೆ(ಕೆ.ಎನ್.ಸಾಳುಂಕೆ)ಯವರು ಕವಿ, ಲೇಖಕ ಹಾಗೂ ನಾಟಕಕಾರರಾಗಿದ್ದರು.

ಕೆ.ಎನ್.ಸಾಳುಂಕೆ
ಜನನಮೇ 17, 1926
ವೃತ್ತಿಸಾಹಿತಿ

ಜನನ

ಕೆ.ಎನ್.ಸಾಳುಂಕೆಯವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಗುಣದಾಳ ಗ್ರಾಮದಲ್ಲಿ ಜನಿಸಿದರು.

ಸಾಹಿತ್ಯ

ಪ್ರಸಿದ್ಧ ನಾಟಕಗಳು

  • ಕಿವುಡ ಮಾಡಿದ ಕಿತಾಪತಿ
  • ನೀನೂ ಸಾಹುಕಾರನಾಗು
  • ಕಾಲು ಕೆದರಿದ ಹೆಣ್ಣು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.