ಎ.ಆರ್.ಕೃಷ್ಣಶಾಸ್ತ್ರಿ
ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ (ಫೆಬ್ರುವರಿ ೧೨, ೧೮೯೦ - ಫೆಬ್ರುವರಿ ೧, ೧೯೬೮) ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳೊಲ್ಲಬ್ಬರು. ಇವರ "ಬಂಗಾಳಿ ಕಾದಂಬರೀಕಾರ ಬಂಕಿಮ ಚಂದ್ರ" ಎಂಬ ಕೃತಿಗೆ ೧೯೬೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.[1]
ಎ.ಆರ್.ಕೃಷ್ಣಶಾಸ್ತ್ರಿ | |
---|---|
ಚಿತ್ರ | [[File:|200px]] |
ಜನನದ ದಿನಾಂಕ | ೧೨ ಫೆಬ್ರುವರಿ 1890 |
ಹುಟ್ಟಿದ ಸ್ಥಳ | ಅಂಬಳೆ |
ಸಾವಿನ ದಿನಾಂಕ | ೧ ಫೆಬ್ರುವರಿ 1968 |
ಮರಣ ಸ್ಥಳ | ಬೆಂಗಳೂರು |
ವೃತ್ತಿ | ಲೇಖಕ, biographer, ಲೇಖಕ |
ರಾಷ್ಟ್ರೀಯತೆ | ಭಾರತ, ಬ್ರಿಟಿಷ್ ರಾಜ್ |
ಮಾತನಾಡುವ ಅಥವಾ ಬರೆಯುವ ಭಾಷೆಗಳು | ಕನ್ನಡ |
ಪೌರತ್ವ | ಭಾರತ, ಬ್ರಿಟಿಷ್ ರಾಜ್ |
ದೊರೆತ ಪ್ರಶಸ್ತಿ | ಸಾಹಿತ್ಯ ಅಕಾಡೆಮಿ ಪ್ರಶಸ್ತಿ |
ಲಿಂಗ | ಪುರುಷ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.