ವೈ. ಎಸ್. ರಾಜಶೇಖರ ರೆಡ್ಡಿ
ಡಾ. ಯದುಗಿರಿ ಸಂದಿಂತಿ ರಾಜಶೇಖರ ರೆಡ್ಡಿ (ಜುಲೈ ೮, ೧೯೪೯ - ಸೆಪ್ಟೆಂಬರ್ ೨, ೨೦೦೯) ಆಂಧ್ರ ಪ್ರದೇಶದ ಮಾಜಿ ಮುಖ್ಯ ಮಂತ್ರಿ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವರು.
ಯದುಗಿರಿ ಸಂದಿಂತಿ ರಾಜಶೇಖರ ರೆಡ್ಡಿ | |
![]() | |
ಆಂಧ್ರ ಪ್ರದೇಶದ ಮುಖ್ಯ ಮಂತ್ರಿ | |
ಪೂರ್ವಾಧಿಕಾರಿ | ಎನ್. ಚಂದ್ರಬಾಬು ನಾಯ್ಡು |
---|---|
ಉತ್ತರಾಧಿಕಾರಿ | ಕೊನಿಜೆಟಿ ರೋಷಯ್ಯ |
ಜನನ | 8 ಜುಲೈ 1949 ಪುಲೆವೆಂದುಲ, ಆಂಧ್ರ ಪ್ರದೇಶ |
ಪ್ರತಿನಿಧಿತ ಕ್ಷೇತ್ರ | ಪುಲಿವೆಂದುಲ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಜೀವನಸಂಗಾತಿ | ವಿಜಯಲಕ್ಷ್ಮಿ |
ಧರ್ಮ | ಕ್ರೈಸ್ತ ಧರ್ಮ[1][2] |
ಉಲ್ಲೇಖಗಳು
- Head of Indian state, a Christian, killed in chopper crash http://www.religiousintelligence.co.uk/news/?NewsID=4961
- INDIA: Christians mourn state leader who fought for Dalits (episcopalchurch.org)
![]() |
ವಿಕಿಮೀಡಿಯ ಕಣಜದಲ್ಲಿ Y. S. Rajasekhara Reddy ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.