ಮಂಗಳೂರು ಒಪ್ಪಂದ
ಮಂಗಳೂರು ಒಪ್ಪಂದವು ಎರಡನೆಯ ಮೈಸೂರು ಯುದ್ಧವನ್ನು ಕೊನೆಗೊಳ್ಳಿಸಲು ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಮಧ್ಯೆ ಉಂಟಾದ ರಾಜಿ. ಇದಕ್ಕೆ ೧೭೮೪ರ ಮಾರ್ಚ್ ೧೧ರಂದು ಸಹಿ ಹಾಕಲಾಯಿತು. ಟಿಪ್ಪುವಿಗೆ ಈ ಒಪ್ಪಂದದ ದೊಡ್ಡ ಅನುಕೂಲವೇನಾಯಿತೆಂದರೆ (ಇದು ಅವನಿಗೆ ವಿಜಯದ ಹಕ್ಕುಸಾಧಿಸಲು ಅವಕಾಶ ನೀಡಿತು) ಬ್ರಿಟಿಷರ ಮೇಲೆ ವಾಸ್ತವಿಕ ಒಪ್ಪಂದದ ಮಾನಸಿಕ ಪ್ರಭಾವವಾಗಿತ್ತು.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.