ದಮಯಂತಿ ನರೇಗಲ್

ದಮಯಂತಿ ನರೇಗಲ್ ಇವರ ಅನೇಕ ಕತೆಗಳು ಮಯೂರ, ಕಸ್ತೂರಿ, ಕರ್ಮವೀರಗಳಲ್ಲಿ ಪ್ರಕಟಗೊಂಡಿವೆ.

ಇವರು ಧಾರವಾಡ ನಿವಾಸಿಗಳು.

ಕಾದಂಬರಿಗಳು

  • ಕಲ್ಲು ಖಣಿಯಾಗು, ಕರಿಕೀ ಬೇರಾಗು
  • ಯಯಾತಿ ಪ್ರಸಂಗ

ಕಥಾ ಸಂಕಲನಗಳು

  • ಕತೆಯಾದಳು ಅಜ್ಜಿ
  • ತಿಪ್ಪೆರಾಣಿ

ಪುರಸ್ಕಾರಗಳು

ಮಾಸ್ತಿ ಪ್ರಶಸ್ತಿ ದಶಮಾನೋತ್ಸವ ಕಾದಂಬರಿ ಸ್ಪರ್ಧೆಯಲ್ಲಿ ಯಯಾತಿ ಪ್ರಸಂಗಕ್ಕೆ ತೃತೀಯ ಬಹುಮಾನ ಲಭಿಸಿದೆ

ಬಿ.ವಿ.ಕಾರಂತ ರಂಗಪ್ರತಿಷ್ಠಾನದ ನಾಟಕ ಸ್ಪರ್ಧೆಯಲ್ಲಿದೇವರಿಲ್ಲದ ಗೋಡೆ ನಾಟಕಕ್ಕೆ ದ್ವಿತೀಯ ಬಹುಮಾನ ದೊರೆತಿದೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.