ದ.ಬಾ.ಕುಲಕರ್ಣಿ

ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿಯವರು ೧೯೧೬ರಲ್ಲಿ ಜನಿಸಿದರು.


ಇವರು ನವೋದಯ ಕಾಲದ ಹೆಸರಾಂತ ಸಾಹಿತಿ. ಧಾರವಾಡದಲ್ಲಿ ಲಲಿತ ಸಾಹಿತ್ಯ ಮಾಲೆ ಹಾಗು ಮನೋಹರ ಗ್ರಂಥ ಭಂಡಾರ ಪ್ರಾರಂಭಿಸಿದರು."ಸೋಮವಾರ ಚಿಂತಿ,ಮಂಗಳವಾರ ಸಂತಿ ಬುಧವಾರ ನಿಶ್ಚಿತಿ"ಚುಟಕು.


ಇವರ ಕೆಲ ಕೃತಿಗಳು:

  • ಹಕ್ಕಿ ನೋಟ (ವ್ಯಕ್ತಿ ಚಿತ್ರ)
  • ನಾ ಕಂಡ ಗೌರಮ್ಮ (ವ್ಯಕ್ತಿ ಚಿತ್ರ)
  • ಸಾವಧಾನ (ಪ್ರಬಂಧ ಸಂಕಲನ)
  • ಕಪ್ಪು ಹುಡುಗಿ ( ಕಥಾ ಸಂಕಲನ)
  • ನಾಳಿನ ಮನಸು ( ಕಥಾ ಸಂಕಲನ)
  • ಹಾಸು ಹೊಕ್ಕು ( ಕಥಾ ಸಂಕಲನ)


ದ.ಬಾ.ಕುಲಕರ್ಣಿಯವರು ತಮ್ಮ ಎಳೆವಯಸ್ಸಿನಲ್ಲಿಯೆ ೧೯೬೩ರಲ್ಲಿ ತೀರಿಕೊಂಡರು.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.