ಅಮರೇಶ ನುಗಡೋಣಿ
ವೃತ್ತಿ
ಅಮರೇಶ ನುಗಡೋಣಿಯವರು ಹಂಪೆಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ.
ಕೃತಿಗಳು
ಕವನ ಸಂಕಲನ
- ನೀನು, ಅವನು, ಪರಿಸರ
ಕಥಾಸಂಕಲನ
- ಮಣ್ಣು ಸೇರಿತು ಬೀಜ
- ಅರಿವು (ನವಸಾಕ್ಷರರಿಗಾಗಿ)
- ತಮಂಧದ ಕೇಡು
- ಮುಸ್ಸಂಜೆಯ ಕಥಾನಕಗಳು
- ಸವಾರಿ
ವ್ಯಕ್ತಿ ಪರಿಚಯ
- ಶ್ರೀಕೃಷ್ಣ ಆಲನಹಳ್ಳಿ (ಬದುಕು ಬರಹ)
ಸಂಪಾದನೆ
- ಬಿಸಿಲ ಹನಿಗಳು ( ಹೈದರಾಬಾದ ಕರ್ನಾಟಕ ಪ್ರಾತಿನಿಧಿಕ ಕಥಾಸಂಕಲನ)
ಪುರಸ್ಕಾರ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.